ಇಂದಿನಿಂದ ಸುರತ್ಕಲ್ ಅಗರಮೇಲು ಶ್ರೀಜಾರಂದಾಯ ದೈವಸ್ಥಾನದಲ್ಲಿ ಶ್ರೀಜಾರಂದಾಯ ದೈವದ ಕಾಲಾವಧಿ ಬಂಡಿಉತ್ಸವ(ಅಗರಮಿತ್ತಾಯನ)
Wednesday, April 1, 2026
ಸುರತ್ಕಲ್ :ಶ್ರೀಜಾರಂದಾಯ ದೈವಸ್ಥಾನ ಅಗರಮೇಲು ಸುರತ್ಕಲ್ ಇಲ್ಲಿನ ಶ್ರೀಜಾರಂದಾಯ ದೈವದ ಕಾಲಾವಧಿ ಬಂಡಿಉತ್ಸವ(ಅಗರಮಿತ್ತಾಯನ)ವು ಏ.1 ಬುಧವಾರ ಹಾಗೂ ಏ.2 ಗುರುವಾರದಂದು ವಿಜೃಂಭಣೆಯಿಂದ ಜರುಗಲಿದೆ.ಏ.1 ಬುಧವಾರ ರಾತ್ರಿ ಧ್ವಜಾರೋಹಣ ,ದೀಪಾರಾಧನೆ,ಏ.2 ಗುರುವಾರ ಮಧ್ಯಾಹ್ನ 1ರಿಂದ ಅನ್ನ ಸಂತರ್ಪಣೆ,ಸಂಜೆ 7:30 ರಿಂದ ಹೂವಿನಪೂಜೆ,ರಾತ್ರಿ ಶ್ರೀ ಜಾರಂದಾಯ ದೈವದ ಬಂಡಿ ಉತ್ಸವ ,ಸುರತ್ಕಲ್ ಕುಚ್ಚಿಗುಡ್ಡೆ ಶ್ರೀಕೊಡ್ದಬ್ಬು ದೈವದ ಭಂಡಾರ ಬಂದು ಶ್ರೀಜಾರಂದಾಯ ಮತ್ತು ಶ್ರೀ ಕೋಡ್ದಬ್ಬು ದೈವದ ಭೇಟಿ ನಡೆಯಲಿದೆ.