-->
ಕಟೀಲು :  ವಿಶ್ವಕರ್ಮ ಸಮಾಜ ಬಾಂಧವರ ವತಿಯಿಂದ 12ನೆಯ ವರ್ಷದ ವಿಶ್ವಕರ್ಮ ಯಜ್ಞ ಹಾಗೂ ಪೂಜಾ ಕಾರ್ಯಕ್ರಮ

ಕಟೀಲು : ವಿಶ್ವಕರ್ಮ ಸಮಾಜ ಬಾಂಧವರ ವತಿಯಿಂದ 12ನೆಯ ವರ್ಷದ ವಿಶ್ವಕರ್ಮ ಯಜ್ಞ ಹಾಗೂ ಪೂಜಾ ಕಾರ್ಯಕ್ರಮ

ಕಟೀಲು : ಇಲ್ಲಿನ ವಿಶ್ವಕರ್ಮ ಸಮಾಜ ಬಾಂಧವರ ವತಿಯಿಂದ 12ನೆಯ ವರ್ಷದ ವಿಶ್ವಕರ್ಮ ಯಜ್ಞ ಹಾಗೂ ಪೂಜಾ ಕಾರ್ಯಕ್ರಮ ಕಟೀಲು ದೇವರಗುಡ್ಡೆ ದುರ್ಗಾಗಣೇಶ ಸಭಾಗೃಹದಲ್ಲಿ ಜರಗಿತು. ಈ ಸಂದರ್ಭದಲ್ಲಿ ನಿವೃತ್ತ ಅಧ್ಯಾಪಕ ಸದಾಶಿವ ಆಚಾರ್ಯರನ್ನು ಸನ್ಮಾನಿಸಲಾಯಿತು. ಪುರೋಹಿತ ಲೋಕೇಶ್ ಆಚಾರ್ಯ, ಕಟೀಲು ವಿಶ್ವಕರ್ಮ ಕೂಡುವಳಿಕೆಯ ಸುಧಾಕರ ಆಚಾರ್ಯ, ಗಣೇಶ ಆಚಾರ್ಯ, ನಾರಾಯಣ ಆಚಾರ್ಯ, ಶಿವರಾಮ ಆಚಾರ್ಯ, ಚಂದ್ರಯ ಆಚಾರ್ಯ, ಗುರುರಾಘವೇಂದ್ರ ಆಚಾರ್ಯ, ದೇವಿಪ್ರಸಾದ ಆಚಾರ್ಯ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ