-->
ದೇವಾಡಿಗ ಸಮಾಜ ಸೇವಾ ಸಂಘ(ರಿ)ಪಾವಂಜೆ  ವತಿಯಿಂದ  ಕುಟುಂಬಕ್ಕೆ ಧನ ಸಹಾಯ

ದೇವಾಡಿಗ ಸಮಾಜ ಸೇವಾ ಸಂಘ(ರಿ)ಪಾವಂಜೆ ವತಿಯಿಂದ ಕುಟುಂಬಕ್ಕೆ ಧನ ಸಹಾಯ

ಕಿನ್ನಿಗೋಳಿ  :ದೇವಾಡಿಗ ಸಮಾಜ ಸೇವಾ ಸಂಘ(ರಿ)ಪಾವಂಜೆ ಇದರ ವತಿಯಿಂದ ವನಿತಾ ದೇವಾಡಿಗ ಐಕಳ ಇವರ ಮನವಿಗೆ ಸ್ಪಂದಿಸಿ,ಮನೆಗೆ ಭೇಟಿ ಕೊಟ್ಟು ಅವರ ಸ್ಥಿತಿ ಗತಿಯನ್ನು ಪರೀಕ್ಷಿಸಿ ' ಆಪತ್ಭಾಂದವನಿಧಿ'  ಯಿಂದ ರೂ 10,000/- ವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ, ಕಟ್ಟಡ ಸಮಿತಿಯ ಕಾರ್ಯಧ್ಯಕ್ಷ  ಯಾದವ ದೇವಾಡಿಗ, ದೇವಾಡಿಗ ಸೇವಾ ಟ್ರಸ್ಟಿನ ಅಧ್ಯಕ್ಷ ರಮೇಶ್ ಕುಮಾರ್ ತೋಕೂರು ಕಟ್ಟಡ ಸಮಿತಿ ಕಾರ್ಯದರ್ಶಿ  ಜನಾರ್ದನ ಪಡುಪಣಂಬೂರು, ಸಂಘಟನಾ ಕಾರ್ಯದರ್ಶಿವಾಮನ  ದೇವಾಡಿಗ ತೋಕೂರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ