-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಕಾರಿಗೆ ಟ್ಯಾಂಕರ್ ಡಿಕ್ಕಿ,ಪೆರ್ಮುದೆಯಲ್ಲಿ ಘಟನೆ

ಕಾರಿಗೆ ಟ್ಯಾಂಕರ್ ಡಿಕ್ಕಿ,ಪೆರ್ಮುದೆಯಲ್ಲಿ ಘಟನೆ

ಬಜಪೆ :ಕಾರಿಗೆ  ಸೀವೇಜ್ ಟ್ಯಾಂಕರ್ ಡಿಕ್ಕಿಯಾದ   ಘಟನೆ  ಕಟೀಲು - ಬಜಪೆ ರಾಜ್ಯಹೆದ್ದಾರಿ 67 ರ ಪೆರ್ಮುದೆಯಲ್ಲಿ  ನಡೆದಿದೆ.ಪೆರ್ಮುದೆ ಕಡೆಯಿಂದ  ಬಜಪೆ  ಕಡೆಗೆ ತೆರಳುತ್ತಿದ್ದ ಸೀವೇಜ್ ಟ್ಯಾಂಕ‌ರ್ ಪೆರ್ಮುದೆ ಕಡೆಗೆ ಬರುತ್ತಿದ್ದ ಕಾರಿಗೆ ಪೆರ್ಮುದೆಯ  ಬಸ್   ನಿಲ್ದಾಣದ ಸಮೀಪ   ಡಿಕ್ಕಿಯಾಗಿ ಹೆದ್ದಾರಿಯಂಚಿನಲ್ಲಿಯೇ ಉರುಳಿ ಬಿದ್ದಿದೆ.ಘಟನೆಯಲ್ಲಿ  ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ.
ಘಟನೆಯಿಂದ  ಪೆರ್ಮುದೆ - ಬಜಪೆ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.ಘಟನಾ ಸ್ಥಳಕ್ಕೆ ಬಜಪೆ  ಪೊಲೀಸರು ಭೇಟಿ ನೀಡಿದ್ದು,ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ