-->

ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು 🙏

ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು  🙏
ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು 🙏
ಕೆಎಫ್ ಸಿ ಕಿನ್ನಿಗೋಳಿ,  ಕ್ರಿಕೆಟ್ ಟೂರ್ನಿಯ ಬಹುಮಾನ ವಿತರಣೆ

ಕೆಎಫ್ ಸಿ ಕಿನ್ನಿಗೋಳಿ, ಕ್ರಿಕೆಟ್ ಟೂರ್ನಿಯ ಬಹುಮಾನ ವಿತರಣೆ

ಕಿನ್ನಿಗೋಳಿ:ಕೆ.ಎಫ್ ಸಿ ಕಿನ್ನಿಗೋಳಿ ತಂಡದ ನೇತೃತ್ವದಲ್ಲಿ ಐಕಳ ಪೊಂಪೈ ಕಾಲೇಜು ಮೈದಾನದಲ್ಲಿ ಪ್ರತೀ ಭಾನುವಾರ ನಡೆಯುತ್ತಿದ್ದ ಹಿರಿಯರ ಕ್ರಿಕೆಟ್ ಟೂರ್ನಿಯ ಬಹುಮಾನ ವಿತರಣೆ ರವಿವಾರ ಸ್ವಾಗತ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.ಪೊಂಪೈ ಕಾಲೇಜು ಪ್ರಾಚಾರ್ಯ ಪುರುಷೋತ್ತಮ ಕೆ.ವಿ.ಪ್ರಶಸ್ತಿ ವಿತರಿಸಿದರು.ಈ ಸಂದರ್ಭ ಪ್ರಮೋದ್ ಕುಮಾರ್, ಈಶ್ವರ್ ಕಟೀಲು,ಅರುಣ್ ,ಪ್ರವೀಣ್,ನೂತನ್,ಅನಂತ ಪದ್ಮನಾಭ,ಶರತ್ ಶೆಟ್ಟಿ, ಕೇಶವ,ದಾಮೋದರ,ರಾಜೇಶ್ ಶೆಟ್ಟಿ ನಡುಗೋಡು ಮತ್ತಿತರರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ