-->


ಸಮೃದ್ಧಿ ಶ್ರೀಯನ್ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ 97%  ಅಂಕ

ಸಮೃದ್ಧಿ ಶ್ರೀಯನ್ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ 97% ಅಂಕ

ಕಿನ್ನಿಗೋಳಿ : ಸಮೃದ್ಧಿ ಶ್ರೀಯನ್ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ 97%  ಅಂಕ ಪಡೆದುಕೊಂಡಿದ್ದಾರೆ.
ಇವರ ಗುರುಗಳು ವಿದೂಷಿ ಕಮಲಭಟ್  ನಾಟ್ಯಾಲಯ ಉರ್ವ.
ಇವರು ಡಾ. ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ತೋಕೂರು ಇಲ್ಲಿ 9ನೇ  ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article