-->


ಮಳಲಿ:ಸಾಮೂಹಿಕ ಗುರುಪೂಜೆ

ಮಳಲಿ:ಸಾಮೂಹಿಕ ಗುರುಪೂಜೆ

ಕೈಕಂಬ:ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಂಘ (ರಿ) ಮಳಲಿ ಬಾಕಿಮಾರು ಗುರು ಮಂದಿರದಲ್ಲಿ ಸಾಮೂಹಿಕ ಗುರುಪೂಜೆ ನೆರವೇರಿತು.
ಈ ಸಂಭ್ರಮದಲ್ಲಿ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಯವರು ಭಾಗವಹಿಸಿ  ಶ್ರೀ ಗುರುಗಳ ಅನುಗ್ರಹ ಪಡೆದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article