-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ವೈದ್ಯನಾಥ ಟೈಗರ್ಸ್ ಮುಲ್ಕಿ - 'ಪ್ರಥಮ ವರ್ಷದ ಹುಲಿ ' ಕಾರ್ಯಕ್ರಮ ಉದ್ಘಾಟನೆ

ವೈದ್ಯನಾಥ ಟೈಗರ್ಸ್ ಮುಲ್ಕಿ - 'ಪ್ರಥಮ ವರ್ಷದ ಹುಲಿ ' ಕಾರ್ಯಕ್ರಮ ಉದ್ಘಾಟನೆ

ಮುಲ್ಕಿ :ವೈದ್ಯನಾಥ ಟೈಗರ್ಸ್ ಮುಲ್ಕಿ  ಇದರ  ಪ್ರಥಮ ವರ್ಷದ ಹುಲಿ  ಉದ್ಘಾಟನಾ ಕಾರ್ಯಕ್ರಮವು  ಅಂಬೇಡ್ಕರ್ ಭವನ ಕಾರ್ನಾಡ್ ಸಭಾಭವನದಲ್ಲಿ ನಡೆಯಿತು . ಮುಲ್ಕಿಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ ಅವರು  ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭ ಕಾಂಗ್ರೆಸ್ ಯುವ ನಾಯಕ ,ಸಾಮಾಜಿಕ ಕಾರ್ಯಕರ್ತ ಶರತ್ ಕುಮಾರ್ ಕಾರ್ನಾಡ್, ರಮೇಶ್, ಮುನ್ನ, ಜಯ,ಲೋಕೇಶ್, ಮಧುಶ್ರೀ, ಪಲ್ಲವಿ , ಸಂಜನಾ, ಧನುಶ್ರೀ ಹಾಗೂ ಮೊದಲಾದವರು ಉಪ್ಥಿತರಿದ್ದರು. ಕಾರ್ಯಕ್ರಮದಲ್ಲಿ  ಹಿರಿಯ ಹುಲಿ ವೇಷದಾರಿ ಕರುಣಾಕರ, ಆನಂದ್  ಅವರನ್ನು ಸನ್ಮಾನಿಸಲಾಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ