-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಶಿವಳ್ಳಿಸ್ಪಂದನ ಕಟೀಲು ವಲಯ ವತಿಯಿಂದ ಪರಿಸರದ ಮಠಗಳಲ್ಲಿ ಗಾಯತ್ರೀ ಜಪ ಸಪ್ತಾಹದ ಸರಣಿ

ಶಿವಳ್ಳಿಸ್ಪಂದನ ಕಟೀಲು ವಲಯ ವತಿಯಿಂದ ಪರಿಸರದ ಮಠಗಳಲ್ಲಿ ಗಾಯತ್ರೀ ಜಪ ಸಪ್ತಾಹದ ಸರಣಿ

ಮೂಲ್ಕಿ : ಚಿತ್ರಾಪುರದಲ್ಲಿ ನಡೆಯಲಿರುವ ಕೋಟಿ  ಗಾಯತ್ರೀ ಜಪಯಜ್ಞದ ಪ್ರಯುಕ್ತ ಶಿವಳ್ಳಿಸ್ಪಂದನ ಕಟೀಲು ವಲಯ ವತಿಯಿಂದ ಪರಿಸರದ ಮಠಗಳಲ್ಲಿ ಗಾಯತ್ರೀ ಜಪ ಸಪ್ತಾಹದ ಸರಣಿ ಅಂಗವಾಗಿ ಜಪ ಕಿನ್ನಿಗೋಳಿ ಕೊಡೆತ್ತೂರು ದೇವಸ್ಯ ಮಠ ಶ್ರೀನಿವಾಸ ದೇವರ ಸನ್ನಿಧಿಯಲ್ಲಿ ಜರುಗಿತು. 
ದೇವಸ್ಯಮಠದ ಮುಖ್ಯಸ್ಥ ವೇದವ್ಯಾಸ , ಸುಧಾ ಉಡುಪ ದಂಪತಿಗಳಿಂದ ಫಲನ್ಯಾಸ , ಅಧ್ಯಕ್ಷ ಅನಂತಪದ್ಮನಾಭ ರಿಂದ ಪ್ರಾರ್ಥನೆ ನಡೆಯಿತು. ಸುಬ್ರಹ್ಮಣ್ಯಪ್ರಸಾದ್ ಕೋರ್ಯಾರ್ ಯಾಗದ ಮಾಹಿತಿ ನೀಡಿದರು. 
ರಾಮಚಂದ್ರ ಉಡುಪ , ಡಾ। ಗುರುರಾಜ್ ಉಡುಪ , ಸುರೇಶ್ ರಾಜ್ , ವೇಂಕಟಕೃಷ್ಣ , ರಮೇಶ್ ಭಟ್ , ಸುರೇಶ್ ರಾವ್ , ಅನಂತ ಭಟ್ , ಸಂತೋಷ್ ಕೈಯ್ಯೂರು , ಅಶೋಕ್ ರಾವ್ , ನಾರಾಯಣ ಭಟ್ ಮುಂತಾದವರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ