-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಕಟೀಲು ವಿಶ್ವಕರ್ಮ ಸಮಾಜ ಬಾಂಧವರ 11ನೆಯ ವರ್ಷದ ವಿಶ್ವಕರ್ಮ ಯಜ್ಞ ಹಾಗೂ ಪೂಜಾ ಕಾರ್ಯಕ್ರಮ

ಕಟೀಲು ವಿಶ್ವಕರ್ಮ ಸಮಾಜ ಬಾಂಧವರ 11ನೆಯ ವರ್ಷದ ವಿಶ್ವಕರ್ಮ ಯಜ್ಞ ಹಾಗೂ ಪೂಜಾ ಕಾರ್ಯಕ್ರಮ

ಕಟೀಲು:ಕಟೀಲು ವಿಶ್ವಕರ್ಮ ಸಮಾಜ ಬಾಂಧವರ 11ನೆಯ ವರ್ಷದ ವಿಶ್ವಕರ್ಮ ಯಜ್ಞ ಹಾಗೂ ಪೂಜಾ ಕಾರ್ಯಕ್ರಮವು ಸೋಮವಾರದಂದು ಕಟೀಲು ದೇವರಗುಡ್ಡೆ ದುರ್ಗಾಗಣೇಶ ಸಭಾಗೃಹದಲ್ಲಿ ಜರಗಿತು. ಈ ಸಂದರ್ಭದಲ್ಲಿ ಕಿನ್ನಿಗೋಳಿಯಲ್ಲಿ ನಡೆದ ರಿಕ್ಷಾ ಅಪಘಾತದ ಸಂದರ್ಭ ತನ್ನ ತಾಯಿಯನ್ನು ರಕ್ಷಿಸುವ ಸಾಹಸ ತೋರಿದ ಕುಮಾರಿ ವೈಭವಿ ಆಚಾರ್ಯ ಇವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭ ಕಟೀಲು ವಿಶ್ವಕರ್ಮ ಕೂಡುವಳಿಕೆಯ ಸುಧಾಕರ ಆಚಾರ್ಯ, ಗಣೇಶ ಆಚಾರ್ಯ, ನಾರಾಯಣ ಆಚಾರ್ಯ, ಸದಾಶಿವ ಆಚಾರ್ಯ, ಶಿವರಾಮ ಆಚಾರ್ಯ, ಗುರುರಾಘವೇಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ