-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ

ಕಟೀಲು ವಿಶ್ವಕರ್ಮ ಸಮಾಜ ಬಾಂಧವರ 11ನೆಯ ವರ್ಷದ ವಿಶ್ವಕರ್ಮ ಯಜ್ಞ ಹಾಗೂ ಪೂಜಾ ಕಾರ್ಯಕ್ರಮ

ಕಟೀಲು ವಿಶ್ವಕರ್ಮ ಸಮಾಜ ಬಾಂಧವರ 11ನೆಯ ವರ್ಷದ ವಿಶ್ವಕರ್ಮ ಯಜ್ಞ ಹಾಗೂ ಪೂಜಾ ಕಾರ್ಯಕ್ರಮ

ಕಟೀಲು:ಕಟೀಲು ವಿಶ್ವಕರ್ಮ ಸಮಾಜ ಬಾಂಧವರ 11ನೆಯ ವರ್ಷದ ವಿಶ್ವಕರ್ಮ ಯಜ್ಞ ಹಾಗೂ ಪೂಜಾ ಕಾರ್ಯಕ್ರಮವು ಸೋಮವಾರದಂದು ಕಟೀಲು ದೇವರಗುಡ್ಡೆ ದುರ್ಗಾಗಣೇಶ ಸಭಾಗೃಹದಲ್ಲಿ ಜರಗಿತು. ಈ ಸಂದರ್ಭದಲ್ಲಿ ಕಿನ್ನಿಗೋಳಿಯಲ್ಲಿ ನಡೆದ ರಿಕ್ಷಾ ಅಪಘಾತದ ಸಂದರ್ಭ ತನ್ನ ತಾಯಿಯನ್ನು ರಕ್ಷಿಸುವ ಸಾಹಸ ತೋರಿದ ಕುಮಾರಿ ವೈಭವಿ ಆಚಾರ್ಯ ಇವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭ ಕಟೀಲು ವಿಶ್ವಕರ್ಮ ಕೂಡುವಳಿಕೆಯ ಸುಧಾಕರ ಆಚಾರ್ಯ, ಗಣೇಶ ಆಚಾರ್ಯ, ನಾರಾಯಣ ಆಚಾರ್ಯ, ಸದಾಶಿವ ಆಚಾರ್ಯ, ಶಿವರಾಮ ಆಚಾರ್ಯ, ಗುರುರಾಘವೇಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630

Advertise in articles 1

advertising articles 2

ಸುದ್ದಿ ,ಕಾರ್ಯಕ್ರಮಗಳ ನೇರಪ್ರಸಾರ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630

ಸುದ್ದಿಗಳಿದ್ದರೆ Chigurunewss@gmail.com ಗೆ ಕಳಿಸಿರಿ