-->


ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘ ಕದಿಕೆ ಭಂಡಾರ ಮಂದಿರ ಇದರ ನೂತನ ಅಧ್ಯಕ್ಷರಾಗಿ ಸುರೇಶ್ ಕೆ ಬಂಗೇರಾ ಆಯ್ಕೆ

ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘ ಕದಿಕೆ ಭಂಡಾರ ಮಂದಿರ ಇದರ ನೂತನ ಅಧ್ಯಕ್ಷರಾಗಿ ಸುರೇಶ್ ಕೆ ಬಂಗೇರಾ ಆಯ್ಕೆ

ಹಳೆಯಂಗಡಿ,:ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘ ದ  16ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಹಿರಿಯರ ಸಮ್ಮುಖದಲ್ಲಿ ಸಂಘದ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಸಂಘದ ಗೌರವ ಅಧ್ಯಕ್ಷರಾಗಿ ಗೀತಾ ಪಿ ಕುಮಾರ್ ,ಸಂಘದ ಅಧ್ಯಕ್ಷರಾಗಿ ಸುರೇಶ್ ಕೆ ಬಂಗೇರಾ ಇವರನ್ನು ಒಂಬತ್ತನೇ ಬಾರಿಗೆ ಅವಿರೋಧ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ರೋಶನ್ ಬೆಲ್ಚಡ್ , ಸಂತೋಷ್ ಗುಜರನ್, ಶ್ರೀಮತಿ ಸುಲೋಚನಾ ಕುಂದರ್ , ಶ್ರೀಮತಿ ಜಯಂತಿ ಇಂದಿರಾ ನಗರ,ಪ್ರಧಾನ ಕಾರ್ಯದರ್ಶಿಯಾಗಿ  ರಮೇಶ್ ಬಂಗೇರ ,ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಶ್ವೇತಾ ಸುರೇಶ್ , ನಿತಿನ್ ಬಂಗೇರ ಕದಿಕೆ, ಆಶಿಶ್ ಬಂಗೇರ,ಕೋಶಾಧಿಕಾರಿಯಾಗಿ ಮಿಥುನ್ ಬಂಗೇರ ,ಜೊತೆ ಕೋಶಾಧಿಕಾರಿಯಾಗಿ ಶ್ರೀಮತಿ ಸೌಮ್ಯ,ಶ್ರೀಮತಿ ಸಂಧ್ಯಾ ರಾಜೇಶ್, 
ಆಂತರಿಕ ಲೆಕ್ಕಪರಿಶೋಧಕರಾಗಿ ಸಂದೀಪ್ ಕೆರೆಕಾಡು ಮತ್ತು ಶ್ರೀಮತಿ ಮಂಜಳಾ , 
ಸಾಂಸ್ಕೃತಿಕ ಕಾರ್ಯದರ್ಶಿಯಾಗಿ , ಶ್ರೀಮತಿ ಮಾಲತಿ ದಿನೇಶ್, ಶ್ರೀಮತಿ ಅಕ್ಷಯ , ಶ್ರೀಮತಿ ಶ್ರಾವ್ಯ ನಿತಿನ್,   ಕ್ರೀಡಾ ಕಾರ್ಯದರ್ಶಿಯಾಗಿ  ಸನತ್ ಕದಿಕೆ .ದಿನೇಶ್ ಗುಜರಾನ್, ಸುರೇಶ್ ಗಜನಿ ಶ್ರೀಮತಿ ಪ್ರತಿಭ ಗಣೇಶ್ ರವರನ್ನು  ಆಯ್ಕೆ ಮಾಡಲಾಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article