Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘ ಕದಿಕೆ ಭಂಡಾರ ಮಂದಿರ ಇದರ ನೂತನ ಅಧ್ಯಕ್ಷರಾಗಿ ಸುರೇಶ್ ಕೆ ಬಂಗೇರಾ ಆಯ್ಕೆ

ಹಳೆಯಂಗಡಿ,:ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘ ದ  16ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಹಿರಿಯರ ಸಮ್ಮುಖದಲ್ಲಿ ಸಂಘದ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಸಂಘದ ಗೌರವ ಅಧ್ಯಕ್ಷರಾಗಿ ಗೀತಾ ಪಿ ಕುಮಾರ್ ,ಸಂಘದ ಅಧ್ಯಕ್ಷರಾಗಿ ಸುರೇಶ್ ಕೆ ಬಂಗೇರಾ ಇವರನ್ನು ಒಂಬತ್ತನೇ ಬಾರಿಗೆ ಅವಿರೋಧ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ರೋಶನ್ ಬೆಲ್ಚಡ್ , ಸಂತೋಷ್ ಗುಜರನ್, ಶ್ರೀಮತಿ ಸುಲೋಚನಾ ಕುಂದರ್ , ಶ್ರೀಮತಿ ಜಯಂತಿ ಇಂದಿರಾ ನಗರ,ಪ್ರಧಾನ ಕಾರ್ಯದರ್ಶಿಯಾಗಿ  ರಮೇಶ್ ಬಂಗೇರ ,ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಶ್ವೇತಾ ಸುರೇಶ್ , ನಿತಿನ್ ಬಂಗೇರ ಕದಿಕೆ, ಆಶಿಶ್ ಬಂಗೇರ,ಕೋಶಾಧಿಕಾರಿಯಾಗಿ ಮಿಥುನ್ ಬಂಗೇರ ,ಜೊತೆ ಕೋಶಾಧಿಕಾರಿಯಾಗಿ ಶ್ರೀಮತಿ ಸೌಮ್ಯ,ಶ್ರೀಮತಿ ಸಂಧ್ಯಾ ರಾಜೇಶ್, 
ಆಂತರಿಕ ಲೆಕ್ಕಪರಿಶೋಧಕರಾಗಿ ಸಂದೀಪ್ ಕೆರೆಕಾಡು ಮತ್ತು ಶ್ರೀಮತಿ ಮಂಜಳಾ , 
ಸಾಂಸ್ಕೃತಿಕ ಕಾರ್ಯದರ್ಶಿಯಾಗಿ , ಶ್ರೀಮತಿ ಮಾಲತಿ ದಿನೇಶ್, ಶ್ರೀಮತಿ ಅಕ್ಷಯ , ಶ್ರೀಮತಿ ಶ್ರಾವ್ಯ ನಿತಿನ್,   ಕ್ರೀಡಾ ಕಾರ್ಯದರ್ಶಿಯಾಗಿ  ಸನತ್ ಕದಿಕೆ .ದಿನೇಶ್ ಗುಜರಾನ್, ಸುರೇಶ್ ಗಜನಿ ಶ್ರೀಮತಿ ಪ್ರತಿಭ ಗಣೇಶ್ ರವರನ್ನು  ಆಯ್ಕೆ ಮಾಡಲಾಯಿತು.