-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ  ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಗುರುರಾಜ್ ಎಸ್ .ಪೂಜಾರಿ ಆಯ್ಕೆ

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಗುರುರಾಜ್ ಎಸ್ .ಪೂಜಾರಿ ಆಯ್ಕೆ

ಹಳೆಯಂಗಡಿ :ತೋಕೂರು:ಶ್ರೀ ಸುಬ್ರಹ್ಮಣ್ಯ  ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಗುರುರಾಜ್ ಎಸ್‌ ಪೂಜಾರಿ ಅಯ್ಕೆಯಾಗಿದ್ದಾರೆ.
ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಕ್ಷೇತ್ರದ ಅರ್ಚಕ ಟಿ .ಕೆ ಮಧುಸೂದನ್ ಆಚಾ‌ರ್, ಪುರುಷೋತ್ತಮ್ ಕೋಟ್ಯಾನ್,ತೋಕೂರು, ಸಂಪತ್‌ ಕುಮಾ‌ರ್ ಶೆಟ್ಟಿ, ತೋಕೂರು ಗುತ್ತು ಭಾಸ್ಕರ ದೇವಾಡಿಗ,ಕೆರೆಮನೆ ತೋಕೂರು, ಅಶೋಕ್‌ ಆ‌ರ್. ಕುಂದರ್, ಕಂಬಳ ಬೆಟ್ಟು,ತೋಕೂರು, ಸವಿತಾ, ಬೆಳ್ಳಾಯರು, ಶೋಭಾ ವಿ ಅಂಚನ್, ವಿಶ್ವನಾಥ್, ಬೊಳ್ಳೂರು, ಕೊಯಿಕುಡೆ ಆಯ್ಕೆಯಾಗಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ