-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಅಶ್ವಥ ಗಿಡ ನೆಡುವ ಮೂಲಕ ಜೀರ್ಣೋದ್ಧಾರಕ್ಕೆ ಚಾಲನೆ

ಅಶ್ವಥ ಗಿಡ ನೆಡುವ ಮೂಲಕ ಜೀರ್ಣೋದ್ಧಾರಕ್ಕೆ ಚಾಲನೆ

ಪಕ್ಷಿಕೆರೆ:ಕೆಮ್ರಾಲ್ ಆರಿಂಜಕಾಡು ಹತ್ತಿರದ ಅತ್ಯಂತ ಹಳೆಯ ಅಶ್ವಥ ಕಟ್ಟೆ ಶಿಥಿಲಾವಸ್ಥೆಗೊಂಡಿದ್ದು ,ಕಳೆದ ವರ್ಷ ಕಲದ ಹರಕೆಯ ಸಂದರ್ಭದಲ್ಲಿ ಶ್ರೀ ಕೋರ್ದಬ್ಬು ದೈವವು ಈ ಅಶ್ವಥಕಟ್ಟೆಯನ್ನು ಪುನರ್ ಚೇತನ (ಜೀರ್ಣೋದ್ಧಾರ)ಗೊಳಿಸಬೇಕೆಂದು ದೈವದ ನುಡಿಯಾಗಿದೆ.ಈ  ಪುಣ್ಯ ಕಾರ್ಯಕ್ಕೆ ಊರಿನ ಪ್ರಮುಖರು ಮುಂದಾಗಿದ್ದು .ಇದರ ಪೂರ್ವಭಾವಿಯಾಗಿ ಇಂದು  ಬೆಳಿಗ್ಗೆ  ಅತ್ತೂರುಬೈಲುಮನೆ ವೆಂಕಟರಾಜ ಉಡುಪ ಇವರ ಪೌರೋಹಿತ್ಯದಲ್ಲಿ ಅಶ್ವಥ ಗಿಡ ನೆಡುವ ಮೂಲಕ ಜೀರ್ಣೋದ್ಧಾರಕ್ಕೆ ಚಾಲನೆ ನೀಡಲಾಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ