-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಸಂಜೀವಿನಿ ಯೋಜನೆಯ  500 ಗಿಡಗಳ ಒಂದು ವನ ಉದ್ಘಾಟನೆ

ಸಂಜೀವಿನಿ ಯೋಜನೆಯ 500 ಗಿಡಗಳ ಒಂದು ವನ ಉದ್ಘಾಟನೆ



ಬಜಪೆ:ಪ್ರಾಣ ಪ್ರತಿಷ್ಠಾನ ಆಯೋಜನೆಯಲ್ಲಿ ನಡೆಯುತ್ತಿರುವ ಬಜಪೆ  ಪರಿಸರದಲ್ಲಿ 3000ಕ್ಕೂ ಅಧಿಕ ಸಸಿ ಹಾಗೂ 100ಕ್ಕೂ ಅಧಿಕ ಇಂಗು ಗುಂಡಿ ಮಾಡುವ ಸಂಜೀವಿನಿ ಯೋಜನೆಯ  500 ಗಿಡಗಳ ಒಂದು ವನವನ್ನು ಬಜಪೆ ಠಾಣಿಯ ಎಎಸ್ ಐ ರಾಮಣ್ಣಪೂಜಾರಿ ಅವರು ಗಿಡ ನೆಡುವ ಮೂಲಕ ಉದ್ಘಾಟಿಸಿದರು.ಈ ಸಂದರ್ಭ ಉಪ ವಲಯ ಅರಣ್ಯಾಧಿಕಾರಿ   ಆನಂದ್ , ಶ್ರೀ ಕೃಷ್ಣ ಸ್ನೇಹ ಬಳಗದ ಸ್ಥಾಪಕ ಅಧ್ಯಕ್ಷ ಗಿರೀಶ್, ಪ್ರಾಣ ಪ್ರತಿಷ್ಠಾನದ ಮಾರ್ಗದರ್ಶಕರುಗಳಾದ  ಪ್ರಥ್ವಿನ್ ,ಯೋಗಾಚಾರ್ಯ ವಿನೋದ್ ,ಟ್ರಸ್ಟಿಗಳಾದ ರಂಜಿತ್ ,ಗಣೇಶ್ ,ಹಾಗೂ ಸದಸ್ಯರುಗಳು  ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ