ಕಟೀಲಿನಲ್ಲಿ ಸಂಗೀತ ತರಬೇತಿ ಶಿಬಿರ
Saturday, May 11, 2024
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅಕ್ಷರಾನ್ನಂ ಸಭಾಂಗಣದಲ್ಲಿ ಬಜಪೆ ಶಾಂತಿ ಕಲಾ ಕೇಂದ್ರ ಮತ್ತು ಪುತ್ತೂರು ಸಾಧನಾ ಸಂಗೀತ ಪ್ರತಿಷ್ಟಾನಗಳ
ಸಹಯೋಗದಲ್ಲಿ ನಡೆಯುವ ಎರಡು ದಿನಗಳ ಕೃತಿಗಳು ಹಾಗೂ ದಾಸರ ಪದಗಳ ಸಂಗೀತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಂಗೀತ ಶಿಕ್ಷಕಿ ವಿದುಷಿ ಡಾ. ಸುಚಿತ್ರಾ ಹೊಳ್ಳ, ಕಲಾಕೇಂದ್ರದ ಚಂದ್ರಲಾ ಉಪಸ್ಥಿತರಿದ್ದರು.