-->

ಶೃಂಗೇರಿ ಮಠ ಲೇಖನಗಳ ಪುಸ್ತಕ ಬಿಡುಗಡೆ

ಶೃಂಗೇರಿ ಮಠ ಲೇಖನಗಳ ಪುಸ್ತಕ ಬಿಡುಗಡೆ


ಹಳೆಯಂಗಡಿ : ಖ್ಯಾತ ಇತಿಹಾಸಕಾರರಾದ ಡಾ. ಕೆ.ಜಿ ವಸಂತಮಾಧವ ಕೊಡಂಚರವರ ಶೃಂಗೇರಿ ಮಠದ  ಅಧ್ಯಯನ ಲೇಖನಗಳ ಸಂಗ್ರಹ "ಶೃಂಗೇರಿ ಮಠ"ವನ್ನು ಶಂಕರ ಜಯಂತಿಯ ಸಂದರ್ಭದಲ್ಲಿ ನಾಗವೃಜ ಕ್ಷೇತ್ರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿಯ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಯಾಜಿ ಎಚ್ ನಿರಂಜನ ಭಟ್, ಆಡಳಿತ ಮೊಕ್ತೇಸರ ಎಂ ಶಶೀಂದ್ರ ಕುಮಾರ್, ಶುಂಠಿಪಾಡಿ ಮೋಹನ್ ರಾವ್ ಮೂಲ್ಕಿ ಉಪಸ್ಥಿತರಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807