-->

ಇಂದಿನಿಂದ  ಕಟೀಲು ಜಾತ್ರೆ , ತೋರಣ ಮುಹೂರ್ತ,ಹೊರೆಕಾಣಿಕೆ ಸಮರ್ಪಣೆ

ಇಂದಿನಿಂದ ಕಟೀಲು ಜಾತ್ರೆ , ತೋರಣ ಮುಹೂರ್ತ,ಹೊರೆಕಾಣಿಕೆ ಸಮರ್ಪಣೆ

ಕಟೀಲು :  ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಶನಿವಾರದಿಂದ ನಡೆಯಲಿರುವ ಉತ್ಸವಾಂಗ ಶುಕ್ರವಾರ ಸಂಜೆ ಸಿತ್ಲದಿಂದ ಹಾಗೂ ಗಿಡಿಗೆರೆಯಿಂದ ಗ್ರಾಮಸ್ಥರು ಹೊರೆಕಾಣಿಕೆ ತಂದು ಸಮರ್ಪಿಸಿದರು. ಬಳಿಕ ತೋರಣ ಮುಹೂರ್ತ, ಮಹಾಅನ್ನಸಂತರ್ಪಣೆಗೆ ತರಕಾರಿ ಹೆಚ್ಚುವ ಕಾರ್ಯಕ್ರಮ, ದೊಡ್ಡ ರಂಗಪೂಜೆ ಬೆಳಿಗ್ಗೆ ಅಂಕುರಾರೋಪಣೆ ನಡೆಯಿತು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807