-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಬಳ್ಕುಂಜೆಯಲ್ಲಿ ಕುದಿಕಂಬಳ

ಬಳ್ಕುಂಜೆಯಲ್ಲಿ ಕುದಿಕಂಬಳ

ಕಿನ್ನಿಗೋಳಿ:ನೂತನವಾಗಿ ನಿರ್ಮಾಣವಾದ ಜೋಡುಕರೆಯಲ್ಲಿ ಬಳ್ಕುಂಜೆ ಕೋಟ್ನಾಯಗುತ್ತು ಕರಿಯ ದೇಸಿಂಗರಾಯ  - ಬೊಳಿಯ ದೇಸಿಂಗರಾಯ  ಜೋಡುಕರೆ  ಕಂಬಳವು ಎ.6 ಮತ್ತು 7 ರಂದು ನಡೆಯಲಿದ್ದು,ಕಂಬಳದ ಪೂರ್ವಭಾವಿಯಾಗಿ ಕುದಿಕಂಬಳವು ನಡೆಯಿತು.

ಕಂಬಳ ಸಮಿತಿ ಅಧ್ಯಕ್ಷೆ ಮಲ್ಲಿಕಾ ಯಶವಂತ ಶೆಟ್ಟಿ ಬಳ್ಕುಂಜೆಗುತ್ತು  ಈ ವೇಳೆ ಮಾತನಾಡಿ ಗ್ರಾಮಸ್ಥರು ಹಾಗೂ ಊರ ಪರವೂರ ಸಹಕಾರದಿಂದ ಬಳ್ಕುಂಜೆಯ ಕೋಟ್ನಾಯಗುತ್ತು ಕಂಬಳವು ಹಲವು ವರ್ಷಗಳ ಬಳಿಕ ನಡೆಯುತ್ತಿದೆ.ಈಗಾಗಲೇ ಹಲವು ಸಮಿತಿಗಳನ್ನು ಮಾಡಲಾಗಿದೆ.ಕಂಬಳ ನಡೆಸುವ ಬಗ್ಗೆ ಹಲವು ಸಭೆಗಳನ್ನು ಈಗಾಗಲೇ ನಡೆಸಲಾಗಿದೆ.ಪಾರ್ಕಿಂಗ್ ,ಕೋಣಗಳ ವಿಶ್ರಾಂತಿ ಧಾಮ ಸಹಿತ ಇನ್ನಿತರ ವ್ಯವಸ್ಥೆಗಳನ್ನು ಮಾಡಲಾಗಿದೆ .ನೂತನವಾಗಿ ನಿರ್ಮಾಣವಾದ ಜೋಡುಕರೆಯಲ್ಲಿ ಕುದಿಕಂಬಳವು ಯಶಸ್ವಿಯಾಗಿ  ಎಂದರು.

ಈ ಸಂದರ್ಭ ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ,ವೀರೇಂದ್ರ ಪೂಂಜಾ ಕೋಟ್ನಾಯಗುತ್ತು,ಶೇಖರಬಶೆಟ್ಟಿ ಮುಂಡ್ಕೂರು,ಕೃಷ್ಣ ಶೆಟ್ಟಿ ಕವತ್ತಾರು,ಸಂತೋಷ್ ಶೆಟ್ಟಿ ಇನ್ನಾ ಮಡ್ಮಣ್,ಶೇಖರ ಶೆಟ್ಟಿಪಡುಮನೆ,ಪ್ರವೀಣ್ ಶೆಟ್ಟಿ ಮೂಡಲ್ಲ,ಕೇಶವ ಶೆಟ್ಟಿ ಮಿತ್ತಲ್ಲ,ಸುನೀಲ್ ಶೆಟ್ಟಿ ಮಾಗಂದಡಿ,ದಿನಕರ ಶೆಟ್ಟಿ ಬಳ್ಕುಂಜೆಗುತ್ತು,ದಿನೇಶ್ ಸುವರ್ಣ ಬೆಳ್ಳಾಯರು,ಡೆನಿಸ್ ಡಿ ಸೋಜಾ ಬಳ್ಕುಂಜೆ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ