-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಕೊಡೆತ್ತೂರು  ಶ್ರೀ ಅರಸು ಕುಂಜರಾಯರ ಪ್ರಧಾನ ಶಿಲಾಮಯ ಗುಂಡದ ( ಮಾಡ) ಪವಿತ್ರವಾದ ಮುಟ್ಟಿಮರ ( ಮೆಟ್ಟಿಲು  ಮರ) ನಿಲ್ಲಿಸುವ ಕಾರ್ಯಕ್ರಮ

ಕೊಡೆತ್ತೂರು ಶ್ರೀ ಅರಸು ಕುಂಜರಾಯರ ಪ್ರಧಾನ ಶಿಲಾಮಯ ಗುಂಡದ ( ಮಾಡ) ಪವಿತ್ರವಾದ ಮುಟ್ಟಿಮರ ( ಮೆಟ್ಟಿಲು ಮರ) ನಿಲ್ಲಿಸುವ ಕಾರ್ಯಕ್ರಮ

ಕಟೀಲು:ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಶ್ರೀ ಅರಸು ಕುಂಜರಾಯರ ಪ್ರಧಾನ ಶಿಲಾಮಯ ಗುಂಡದ ( ಮಾಡ) ಪವಿತ್ರವಾದ ಮುಟ್ಟಿಮರ ( ಮೆಟ್ಟಿಲು  ಮರ) ನಿಲ್ಲಿಸುವ ಕಾರ್ಯಕ್ರಮವು ಭಾನುವಾರದಂದು ನೆರವೇರಿತು. ಕರಸೇವೆಯ ಮೂಲಕ ಮುಟ್ಟಿಮರ ನಿಲ್ಲಿಸುವ  ಕಾರ್ಯಕ್ರಮವು ನಡೆಯಿತು. ಮುಟ್ಟಿಮರವನ್ನು ದೇಜಪ್ಪ ದೋಗ್ರ ಶೆಟ್ಟಿ ಮತ್ತು ಮಕ್ಕಳು ಪೆಜತ್ತಿಮಾರು ಕೊಡೆತ್ತೂರು ಇವರು ಸೇವಾ ರೂಪದಲ್ಲಿ ಸಮರ್ಪಣೆ ಮಾಡಿದ್ದಾರೆ.
ಈ ಸಂದರ್ಭ ಗುತ್ತುಮನೆತನಗಳ ಪ್ರಮುಖರುಗಳು,ವಿವಿಧ ಸಮಿತಿಗಳ ಪದಾಧಿಕಾರಿಗಳು,ದೈವಸ್ಥಾನಕ್ಕೆ ಸಂಬಂಧಪಟ್ಟ ಪ್ರಮುಖರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ