-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಉಡುಪಿ ಪರ್ಯಾಯ  ಪೀಠವನ್ನೆರಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕಟೀಲಿಗೆ ಭೇಟಿ

ಉಡುಪಿ ಪರ್ಯಾಯ ಪೀಠವನ್ನೆರಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕಟೀಲಿಗೆ ಭೇಟಿ

ಕಟೀಲು :ಉಡುಪಿ ಪರ್ಯಾಯ  ಪೀಠವನ್ನೆರಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು  ತಮ್ಮಶಿಷ್ಯ ಶ್ರೀ ಸುಶ್ರೀಂದ ತೀರ್ಥ ಶ್ರೀಪಾದರೊಂದಿಗೆ  ಶನಿವಾರದಂದು ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ  ಆಗಮಿಸಿ ಪಟ್ಟದ ದೇವರ ಪೂಜೆಯೊಂದಿಗೆ ಆಶೀರ್ವಚನ ಗೈದರು.ಈ ಸಂದರ್ಭ ದೇವಸ್ಥಾನದ ಆಸ್ರಣ್ಣ ವೃಂದ ಹಾಗೂ ಭಕ್ತರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ