-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಎನ್ ಡಿಎ ಮತ್ತು ಸಂಬಂಧಿತ ಪ್ರವೇಶ ಪರೀಕ್ಷೆ ತಯಾರಿಯ ಕಾರ್ಯಾಗಾರ

ಎನ್ ಡಿಎ ಮತ್ತು ಸಂಬಂಧಿತ ಪ್ರವೇಶ ಪರೀಕ್ಷೆ ತಯಾರಿಯ ಕಾರ್ಯಾಗಾರ


 ಮಂಗಳೂರು :  ಕೊಡಿಯಲ್ ಬೈಲ್ ನಲ್ಲಿರುವ 'ಶ್ರುತ ಅಕಾಡೆಮಿ' ಸಂಸ್ಥೆಯು ಎನ್ ಡಿಎ ಮತ್ತು ಸಂಬಂಧಿತ ಪ್ರವೇಶ ಪರೀಕ್ಷೆ ತಯಾರಿಯ ಕಾರ್ಯಾಗಾರವನ್ನು ಉಚಿತವಾಗಿ ನಡೆಸಲಿದೆ.  ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಪ್ರಯೋಜನವನ್ನು ಪಡೆಯಬಹುದು. ಈ ಕಾರ್ಯಾಗಾರದಲ್ಲಿ 
ಭಾಗವಹಿಸಲು ಆಸಕ್ತರು https://forms.gle/iNT4U3Rbsa1pMuc18
 ಲಿಂಕ್ ಮೂಲಕ  ನೋದಾಯಿಸಬಹುದು.
'ಶ್ರುತ ಅಕಾಡೆಮಿ' ಸಂಸ್ಥೆಯು ಇಂತಹ ತರಬೇತಿಯನ್ನು ನೀಡಲು ಸಿದ್ದವಾಗುತ್ತಿದೆ. ಪಿಯುಸಿ, ಪದವಿ ಓದುತ್ತಿರುವ ಅಥವಾ ಓದಿರುವ ಆಕಾಂಕ್ಷಿಗಳು ಈ ತರಬೇತಿಗೆ ಸೇರಬಹುದು. ಈ ಕುರಿತು ಇನ್ನು  ಹೆಚ್ಚಿನ ಮಾಹಿತಿ ಬೇಕಾದವರು ಹಾಗೆಯೇ ಇದಕ್ಕೆ ಸೇರ ಬಯಸುವವರು ಲಿಂಕ್ ಬಳಸಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದು.  9448502994,     9845089165  ನಂಬರ್ ಗೆ ಕರೆ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ