-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ

ಎನ್ ಡಿಎ ಮತ್ತು ಸಂಬಂಧಿತ ಪ್ರವೇಶ ಪರೀಕ್ಷೆ ತಯಾರಿಯ ಕಾರ್ಯಾಗಾರ

ಎನ್ ಡಿಎ ಮತ್ತು ಸಂಬಂಧಿತ ಪ್ರವೇಶ ಪರೀಕ್ಷೆ ತಯಾರಿಯ ಕಾರ್ಯಾಗಾರ


 ಮಂಗಳೂರು :  ಕೊಡಿಯಲ್ ಬೈಲ್ ನಲ್ಲಿರುವ 'ಶ್ರುತ ಅಕಾಡೆಮಿ' ಸಂಸ್ಥೆಯು ಎನ್ ಡಿಎ ಮತ್ತು ಸಂಬಂಧಿತ ಪ್ರವೇಶ ಪರೀಕ್ಷೆ ತಯಾರಿಯ ಕಾರ್ಯಾಗಾರವನ್ನು ಉಚಿತವಾಗಿ ನಡೆಸಲಿದೆ.  ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಪ್ರಯೋಜನವನ್ನು ಪಡೆಯಬಹುದು. ಈ ಕಾರ್ಯಾಗಾರದಲ್ಲಿ 
ಭಾಗವಹಿಸಲು ಆಸಕ್ತರು https://forms.gle/iNT4U3Rbsa1pMuc18
 ಲಿಂಕ್ ಮೂಲಕ  ನೋದಾಯಿಸಬಹುದು.
'ಶ್ರುತ ಅಕಾಡೆಮಿ' ಸಂಸ್ಥೆಯು ಇಂತಹ ತರಬೇತಿಯನ್ನು ನೀಡಲು ಸಿದ್ದವಾಗುತ್ತಿದೆ. ಪಿಯುಸಿ, ಪದವಿ ಓದುತ್ತಿರುವ ಅಥವಾ ಓದಿರುವ ಆಕಾಂಕ್ಷಿಗಳು ಈ ತರಬೇತಿಗೆ ಸೇರಬಹುದು. ಈ ಕುರಿತು ಇನ್ನು  ಹೆಚ್ಚಿನ ಮಾಹಿತಿ ಬೇಕಾದವರು ಹಾಗೆಯೇ ಇದಕ್ಕೆ ಸೇರ ಬಯಸುವವರು ಲಿಂಕ್ ಬಳಸಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದು.  9448502994,     9845089165  ನಂಬರ್ ಗೆ ಕರೆ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630

Advertise in articles 1

advertising articles 2

ಸುದ್ದಿ ,ಕಾರ್ಯಕ್ರಮಗಳ ನೇರಪ್ರಸಾರ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630

ಸುದ್ದಿಗಳಿದ್ದರೆ Chigurunewss@gmail.com ಗೆ ಕಳಿಸಿರಿ