-->
ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ  ವತಿಯಿಂದ ಶ್ರಮದಾನ

ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ವತಿಯಿಂದ ಶ್ರಮದಾನ

ಬಜಪೆ: ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಮಹಿಳಾ ನಾಯಕಿ, ಕಂದಾವರ ಗ್ರಾ ಪಂ ನ  ಮಾಜಿ ಅಧ್ಯಕ್ಷೆ  ವಿಜಯ ಗೋಪಾಲ ಸುವರ್ಣ ರವರ ನೇತೃತ್ವದಲ್ಲಿ ಬಜಪೆ ಸಮೀಪದ  ಮುರ ನಗರದ ಅರಸು ವೃತ್ತದ ಸಮೀಪ ಹೊಂಡಗಳಿಂದ  ಹದಗೆಟ್ಟ ರಸ್ತೆಗೆ  ಶ್ರಮದಾನದ ಮೂಲಕ  ತಾತ್ಕಲೀಕವಾಗಿ ಹೊಂಡಗಳನ್ನು ಕಲ್ಲು  ಮಣ್ಣುಗಳನ್ನು ಹಾಕಿ ಮುಚ್ಚಿದರು. ಶ್ರಮದಾನಕ್ಕೆ ಮುರ ನಗರದ ಆಟೋ ಚಾಲಕ -ಮಾಲಕರು ಹಾಗೂ  ಮುರ ನಗರದ ನಾಗರಿಕರು ಸಾಥ್ ನೀಡಿದರು .

 ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ  ಸದಸ್ಯ ನಿಸಾರ್ ಕರಾವಳಿ , ಎಸ್ ಡಿ ಪಿ ಐ ಕೊಳಂಬೆ ಭಾಗದ ಅಧ್ಯಕ್ಷ  ಹಮೀದ್ ಕೊಳಂಬೆ,ಕಂದಾವರ ಗ್ರಾ ಪಂ ಮಾಜಿ ಸದಸ್ಯರಾದ ಶರ್ಮಿಳಾ,ಅಶ್ರಫ್ ,ಹಾಲಿ ರುಕಯ್ಯ್ ಕಿಶೋರ್,  ಸಂತು ,ಹಫೀಜ್ ಕೊಳಂಬೆ, ಚೆರಿಯೋಣಕ್ ಅಝರ್ ಚೆಯ್ಯ್ ಮತ್ತು ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ