-->

ಕಟೀಲು ಏಳನೇ ಮೇಳದ ಆರಂಭೋತ್ಸವ

ಕಟೀಲು ಏಳನೇ ಮೇಳದ ಆರಂಭೋತ್ಸವ
ಕಟೀಲು ಏಳನೇ ಮೇಳದ ಆರಂಭೋತ್ಸವ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ಹೆದ್ದಾರಿಯಲ್ಲಿನ ಹೊಂಡಗಳಿಗೆ ಮುಕ್ತಿ,ಬಜಪೆಯ ಕರಾವಳಿ ಟೀಮ್ ನಿಂದ ಶ್ರಮದಾನ

ಹೆದ್ದಾರಿಯಲ್ಲಿನ ಹೊಂಡಗಳಿಗೆ ಮುಕ್ತಿ,ಬಜಪೆಯ ಕರಾವಳಿ ಟೀಮ್ ನಿಂದ ಶ್ರಮದಾನ

ಬಜಪೆ:ಕಟೀಲು - ಮಂಗಳೂರು ರಾಜ್ಯ ಹೆದ್ದಾರಿ 67 ರ ಬಜಪೆ  ರಾಜ್ಯ ಹೆದ್ದಾರಿಯಲ್ಲಿ  ಅಲ್ಲಲ್ಲಿ ಹೊಂಡಗಳು ಉಂಟಾಗಿದ್ದು,ಆಪಾಯಕಾರಿಯಾಗಿ ಪರಿಣಮಿಸಿದೆ.ಹೆದ್ದಾರಿಯಲ್ಲಿ ವಾಹನಗಳ ಸವಾರರು ಹರಸಾಹಸಪಟ್ಟು  ಸಂಚರಿಸುವ ಕಷ್ಟವನ್ನು  ಅರಿತ  ಬಜಪೆಯ ಕರಾವಳಿ ಟೀಮ್ ನ ಅಧ್ಯಕ್ಷ ನಿಸಾರ್ ಕರಾವಳಿ ,ಕರಾವಳಿ ಅಜ್ಮಲ್ ಕೊಳಂಬೆ ಹಾಗೂ ಹಫೀಜ್  ಕೊಳಂಬೆ ನೇತೃತ್ವದಲ್ಲಿ ಬಜಪೆ ರಾಜ್ಯ ಹೆದ್ದಾರಿಯ ಸೃಷ್ಟಿ ಹೋಟೆಲ್  ಮುಂಭಾಗದಲ್ಲಿ ಹೊಂಡಗಳಿಂದ ಹದಗೆಟ್ಟ ರಾಜ್ಯ ಹೆದ್ದಾರಿಯನ್ನು ಶ್ರಮದಾನದ ಮೂಲಕ ಹೊಂಡಗಳನ್ನು  ತಾತ್ಕಲೀಕವಾಗಿ ಮುಚ್ಚಿದರು.
ಈ ಸಂದರ್ಭ ಕರಾವಳಿ ಟೀಮ್ ನ ಜಲಾಲ್ ಮರವೂರು,ಅಸ್ಪಕ್ ಪ್ಯಾರ,ನಾಗೇಶ ಬಜ್ಪೆ,ಖಾದರ್ ಕಿನ್ನಿಪದವು,ಜುನೈದ್ ಬಜ್ಪೆ,ಸಹದ್ ಹಾಗೂ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ