Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮಿಥುನ್ ರೈಯವರಿಂದ ಸಾರ್ವಜನಿಕರ ಭೇಟಿ,ಮನವಿ ಸ್ವೀಕಾರ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಕಿನ್ನಿಗೊಳಿಯ  ಗೃಹ ಕಚೇರಿಯಲ್ಲಿ  ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಿ ಮನವಿಗಳನ್ನು ಸ್ವೀಕರಿಸಿದರು.