-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ನಂದಿನಿ ನದಿ ಉಳಿಸಿ ಹೋರಾಟ ಅಭಿಯಾನ

ನಂದಿನಿ ನದಿ ಉಳಿಸಿ ಹೋರಾಟ ಅಭಿಯಾನ

ಪಾವಂಜೆ ಸಮೀಪದ ಕಂಡೇವಿನಲ್ಲಿರುವ ನಂದಿನಿ ನದಿಯ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದ್ದು,ಸ್ಥಳೀಯರಿಂದ ನಂದಿನಿ ನದಿ ಉಳಿಸಿ ಹೋರಾಟ ಅಭಿಯಾನವು ನಡೆಯಿತು.ಸುಮಾರು 800 ವರ್ಷಗಳ ಇತಿಹಾಸವಿರುವಂತಹ ಕಂಡೇವಿನ ಧರ್ಮರಸು ಉಳ್ಳಾಯ ದೈವಸ್ಥಾನ ವಾಗಿದ್ದು,ಇಲ್ಲಿ ವರ್ಷಾವಧಿ ಮೀನು ಹಿಡಿಯುವ ಜಾತ್ರೆಯು ನಡೆಯುತ್ತದೆ.ಇದೀಗ ನದಿಯ ನೀರು ಕಲುಷಿತಗೊಂಡ ಪರಿಣಾಮ ಮೀನು ಹಿಡಿಯುವ ಜಾತ್ರೆಗೂ ಸಂಕಷ್ಟ ಎದುರಾಗಿದೆ.ಈ ಬಗ್ಗೆ ಜನಪ್ರತಿನಿಧಿಗಳು,ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಕೂಡಲೇ ಗಮನಹರಿಸಿ  ನಂದಿನಿ ನದಿಯ ಸ್ವಚ್ಚತೆಯನ್ನು  ಉಳಿಸುವಲ್ಲಿ ಕೈಜೋಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ