-->


ಅದ್ಯಪಾಡಿ:ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ

ಅದ್ಯಪಾಡಿ:ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ

ಆದ್ಯಪಾಡಿ: ಶ್ರೀ ಕ್ಷೇತ್ರ ಆದ್ಯಪಾಡಿ ಆದಿನಾಥೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮಾ.9ರಿಂದ ನಡೆಯಲಿದ್ದು 16ರವರೆಗೆ ನಡೆಯಲಿದ್ದು ಈ ಪ್ರಯುಕ್ತ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಶಾಸಕರೂ,ಸಮಿತಿ ಗೌರವಾಧ್ಯಕ್ಷರೂ ಆದ   ಡಾ.ಭರತ್ ಶೆಟ್ಟಿ ವೈ ನಡೆಸಿ‌ದರು.

ಬ್ರಹ್ಮ ಕಲಶೋತ್ಸವದ ಸಮಯದಲ್ಲಿ ಸೂಕ್ತ ಸೌಲಭ್ಯ ದೊಂದಿಗೆ ಅಧಿಕಾರಿಗಳು ಯಾವುದೇ ಸಮಸ್ಯೆ ಯಾಗದಂತೆ ಕರ್ತವ್ಯ ನಿರ್ವಹಿಸಿ ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article