-->

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ಬ್ಯಾಂಕ್ ಅಫ್ ಬರೋಡ ಬಜಪೆ ಶಾಖೆ  ವತಿಯಿಂದ  ಶಾಲೆಗೆ ಧ್ವನಿವರ್ಧಕದ ಕೊಡುಗೆ

ಬ್ಯಾಂಕ್ ಅಫ್ ಬರೋಡ ಬಜಪೆ ಶಾಖೆ ವತಿಯಿಂದ ಶಾಲೆಗೆ ಧ್ವನಿವರ್ಧಕದ ಕೊಡುಗೆ

ಎಕ್ಕಾರು:ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು ಇಲ್ಲಿಗೆ ಬ್ಯಾಂಕ್ ಆಫ್ ಬರೋಡ ಬಜಪೆ ಶಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ  ಕಲಿಕೆಗೆ ಪೂರಕವಾಗುವಂತೆ ತಮ್ಮ ಸಿ.ಎಸ್.ಆರ್ ನಿಧಿಯಿಂದ ಧ್ವನಿವರ್ಧಕವನ್ನು ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಜ್ಯೋತಿ ಬಿ ಇವರಿಗೆ ಹಸ್ತಾಂತರಿಸಿದರು. 
ಈ ಸಂದರ್ಭ  ಬ್ಯಾಂಕ್ ಆಫ್ ಬರೋಡ ಶಾಖೆಯ ಪ್ರಬಂಧಕ  ಶ್ರೀನಿವಾಸ ಬೊಮ್ಮಡಿ, ಬ್ಯಾಂಕಿನ ಸಿಬ್ಬಂದಿ  ಶ್ರೀಮತಿ ಸವಿತಾ ,  ಶಿಕ್ಷಕರಾದ ರಾಜಶ್ರೀ ಕೆ ಶ್ರೀಮತಿ ವಿದ್ಯಾಲತಾ, ಶ್ರೀಮತಿ ರಮ್ಯಾ ಕೆ, ಶ್ರೀಮತಿ ವಿನ್ನಿ ನಿರ್ಮಲಾ, ಜಯಂತಿ ಎಂ, ಡಿಸೋಜ, ಡಾ.ಅನಿತ್ ಕುಮಾರ್ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ