ಶ್ರೀ ಕ್ಷೇತ್ರ ಉಳೆಪಾಡಿಯಲ್ಲಿ ಧನು ಪೂಜಾ ಸಂಪನ್ನೋತ್ಸವ
Saturday, January 18, 2025
ವೇದಮೂರ್ತಿ ಶ್ರೀ ರಮಾನಾಥ ಭಟ್ ಮುಲ್ಕಿ ಇವರ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಊರ ಪರವೂರ ಅಪಾರ ಭಕ್ತರು ಆಗಮಿಸಿ ಶ್ರೀ ದೇವರ ಗಂಧ ಪ್ರಸಾದಾದಿಗಳನ್ನು ಸ್ವೀಕರಿಸಿದರು.
ದೇವಾಲಯದ ಧರ್ಮದರ್ಶಿ ಮೋಹನದಾಸ ಸುರತ್ಕಲ್ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಲ್ಕಿ ಆರಕ್ಷಕ ಠಾಣೆ ಅಧಿಕಾರಿ ವರ್ಗದವರು, ಭುಜಂಗ ಶೆಟ್ಟಿ ಮುಂಬೈ, ಸುಧಾಕರ ಮೆಸ್ಕಾಂ, ಶ್ರೀಮತಿ ಚೇತನಾ ಮೋಹನದಾಸ, ಭೋಜ ದೇವಾಡಿಗ ಕಿಲ್ಪಾಡಿ, ವಿಟ್ಟಪ್ಪ ಗೌಡ ಪೆರ್ಮುದೆ, ಭೋಜ ಸಾಲ್ಯಾನ್, ಶಾಂತಿ ಕೊಪ್ಪಳ, ತಿಲಕ ದೇವಾಡಿಗ, ಭರತ್ ಆಚಾರ್ಯ, ಶ್ರೀಮತಿ ವಿದ್ಯಾ ಗುತ್ತಕಾಡು,ಶ್ರೀಮತಿ ಹೇಮಲತಾ ಟೀಚರ್ ಎಣ್ಣೆಗೇಣಿ ಮೊದಲಾದವರು ಭಾಗವಹಿಸಿದರು.