ಜಿ. ಕೆ. ಕೃಷ್ಣ ಭಟ್ ನಿಧನ WhatsApp Facebook Copy Link ಕೈಕಂಬ : ಗುರುಪುರ ಕೊಳದಬದಿಯ ನಿವಾಸಿ, ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕ ಜಿ. ಕೆ. ಕೃಷ್ಣ ಭಟ್(69) ಅವರು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಶನಿವಾರ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. WhatsApp ಶೇರ್ ಮಾಡಿ