Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ನೆಲ್ಲಿತೀರ್ಥ ಗುಹಾಲಯ ಕ್ಷೇತ್ರಕ್ಕೆ ಜಿಲ್ಲಾ ಮುಖ್ಯ ನ್ಯಾಯಮೂರ್ತಿ ಮಲ್ಲಿಕಾರ್ಜುನ ಸ್ವಾಮಿಯವರು ಭೇಟಿ

ನೆಲ್ಲಿತೀರ್ಥ: ಗುಹಾಲಯ ಕ್ಷೇತ್ರ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ  ಜಿಲ್ಲಾ ಮುಖ್ಯ ನ್ಯಾಯಮೂರ್ತಿ  ಮಲ್ಲಿಕಾರ್ಜುನ ಸ್ವಾಮಿಯವರು  ಭೇಟಿ ನೀಡಿ ಶ್ರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಪ್ರಸನ್ನ ಭಟ್  ಅವರು  ನ್ಯಾಯ ಮೂರ್ತಿಯವರನ್ನು ಗೌರವಿಸಿದರು.