-->


ಮಣೇಲ್ ಕಟ್ಟೆಮಾರ್ ಗದ್ದೆಯಲ್ಲಿ  ಕೆಸರ್ದ ಗೊಬ್ಬು ಕಾರ್ಯಕ್ರಮ

ಮಣೇಲ್ ಕಟ್ಟೆಮಾರ್ ಗದ್ದೆಯಲ್ಲಿ ಕೆಸರ್ದ ಗೊಬ್ಬು ಕಾರ್ಯಕ್ರಮ

ಕೈಕಂಬ:ಶ್ರೀ ರಾಮಾಂಜನೇಯ ಭಜನಾ ಮಂದಿರ (ರಿ), ಮಳಲಿ ಇದರ ಅಮೃತ ಮಹೋತ್ಸವ (75 ವರ್ಷ)ದ ಸಂಭ್ರಮಾಚರಣೆಯ ಪ್ರಯುಕ್ತ ಮಣೇಲ್ ಮೂರು ಗ್ರಾಮಗಳ ಹಿಂದೂ ಬಾಂಧವರ ಒಗ್ಗೂಡುವಿಕೆಯಲ್ಲಿ  ಮಣೇಲ್ ಕಟ್ಟೆಮಾರ್ ಗದ್ದೆಯಲ್ಲಿ ನಡೆದ ಕೆಸರ್ದ ಗೊಬ್ಬು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಹಿಂದುಗಳೆಲ್ಲರೂ ಜಾತಿಭೇದವನ್ನು ಮರೆತು ಈ ರೀತಿ ಒಂದೇ ತಾಯಿಯ ಮಕ್ಕಳಂತೆ ಒಗ್ಗಟ್ಟಾಗಿದ್ದುಕೊಂಡು ಪರಸ್ಪರ ಸ್ನೇಹ ಹಂಚಿಕೊಂಡರೆ ಮಾತ್ರ ಸದೃಢ ಹಿಂದೂ ಸಮಾಜ ನಿರ್ಮಾಣ ಸಾಧ್ಯೆವೆಂದು ಶಾಸಕರು ತಿಳಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article