-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಕಟೀಲಿನಲ್ಲಿಂದು ಯಕ್ಷಗಾನ

ಕಟೀಲಿನಲ್ಲಿಂದು ಯಕ್ಷಗಾನ


ಕಟೀಲು : ಇಲ್ಲಿನ ಸರಸ್ವತೀ ಸದನದಲ್ಲಿ ಇಂದು ( ತಾ. 6) ಸಂಜೆ ಗಂಟೆ 6ರಿಂದ 8ರ ತನಕ ಕಟೀಲು ಮೇಳದ ಕಲಾವಿದರಾದ ಸುಣ್ಣಂಬಳ ವಿಶ್ವೇಶ್ವೆ ಭಟ್, ರವಿರಾಜ ಭಟ್ ಪನೆಯಾಲ, ಗಣೇಶ ಕನ್ನಡಿಕಟ್ಟೆ, ಗುರುತೇಜ ಶೆಟ್ಟಿ, ಪ್ರಶಾಂತ ನೆಲ್ಯಾಡಿ, ವಾದಿರಾಜ ಕಲ್ಲೂರಾಯ ಹಾಗೂ ಹಿಮ್ಮೇಳ ಕಲಾವಿದರಾದ ಪದ್ಯಾಣ ಗೋವಿಂದ ಭಟ್ ಪುತ್ತೂರು ರಮೇಶ ಭಟ್ ಸೂರಜ್ ಆಚಾರ್ಯ ಲೋಕೇಶ್ ಆಚಾರ್ಯ ಇವರ ಕೂಡುವಿಕೆಯಲ್ಲಿ ಶ್ರೀಮತಿ ಪರಿಣಯ ಯಕ್ಷಗಾನ ಬಯಲಾಟ ನಡೆಯಲಿದೆ
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ