Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪಾವಂಜೆ ದೇವಳದ ಮುಖ್ಯದ್ವಾರದ ಬಳಿಯ ತಡೆಗೋಡೆ ಕುಸಿತ

ಹಳೆಯಂಗಡಿ:ಪಾವಂಜೆ ಮಹಾಲಿಂಗೇಶ್ವರ ದೇವಳದ ಮುಖ್ಯದ್ವಾರದ ನೂತನ ನಿರ್ಮಾಣದ ತಡೆಗೋಡೆ ಸತತ ಎರಡು ದಿವಸದಿಂದ ಸುರಿಯುವ ಮಳೆಯಿಂದ  ಪ್ರಕೃತಿ ವಿಕೋಪದಿಂದಾಗಿ ಕುಸಿತವಾಗಿದೆ ಈ ಸಂದರ್ಭದಲ್ಲಿ  ಹಳೆಯಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ದೀಪ್ತಿ, ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಚಂದ್ರಶೇಖರ್  ನಾನಿಲ್,  , ಹಳೆಯಂಗಡಿ ಪಂಚಾಯತ್ ಅಧ್ಯಕ್ಷರಾದ ಪೂರ್ಣಿಮಾ , ಸದಸ್ಯರಾದ ವಿನೋದ್ ಕುಮಾರ್ ಕೊಳುವೈಲು ಭೇಟಿ ನೀಡಿ ಪರಿಶೀಲಿಸಿದರು