-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಭಾರೀ ಮಳೆಗೆ ಕೃಷಿ ಭೂಮಿಗಳು ಜಲಾವೃತ್ತ ,ಗ್ರಾ.ಪಂ ತಂಡ ಭೇಟಿ

ಭಾರೀ ಮಳೆಗೆ ಕೃಷಿ ಭೂಮಿಗಳು ಜಲಾವೃತ್ತ ,ಗ್ರಾ.ಪಂ ತಂಡ ಭೇಟಿ

ಪಕ್ಷಿಕೆರೆ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೆಮ್ರಾಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಂಜ, ಕೊಯಿಕುಡೆ,ಉಳ್ಯ, ಬೈಲಗುತ್ತು ,ಮೊಗಪಾಡಿ  ಪ್ರದೇಶಗಳ ಕೃಷಿ ಭೂಮಿ,ತೋಟಗಳು  ಜಲಾವೃತ್ತಗೊಂಡಿದೆ.ಜಲಾವೃತ್ತ ಗೊಂಡ ಪ್ರದೇಶಗಳಿಗೆ  ಕೆಮ್ರಾಲ್  ಗ್ರಾಮ ಪಂಚಾಯತ್ ಅಧ್ಯಕ್ಷ  ಮಯ್ಯದಿ  ಪಕ್ಷಿಕೆರೆ,  ಪಂಚಾಯತ್  ಅಭಿವೃದ್ದಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜಾ,  ಪಂಚಾಯತ್ ಸದಸ್ಯರುಗಳಾದ  ಸುರೇಶ್ ಪಂಜ,  ಕೇಶವ ಪೂಜಾರಿ,  ಪಂಚಾಯತ್ ಸಿಬ್ಬಂದಿಗಳಾದ   ಕೇಶವ ದೇವಾಡಿಗ, ಪ್ರಜ್ವಲ್ ಗ್ರಾಮಸ್ಥರಾದ ಸಂತೋಷ್ ಶೆಟ್ಟಿ ಪಂಜದ ಗುತ್ತು, ಗಣೇಶ್ ಶೆಟ್ಟಿ ಪಂಜ  ಹಾಗೂ ಮೊದಲಾದವರು ಭೇಟಿ ನೀಡಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ