-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಬಳಕುಂಜೆ ಕರಿಯ ದೇಸಿಂಗರಾಯ - ಬೊಳಿಯ ದೇಸಿಂಗ ರಾಯ ಕಂಬಳಕ್ಕೆ ಚಾಲನೆ

ಬಳಕುಂಜೆ ಕರಿಯ ದೇಸಿಂಗರಾಯ - ಬೊಳಿಯ ದೇಸಿಂಗ ರಾಯ ಕಂಬಳಕ್ಕೆ ಚಾಲನೆ

ಕಿನ್ನಿಗೋಳಿ:ಬಳಕುಂಜೆ ಕೋಟ್ನಾಯಗುತ್ತು ಕರಿಯದೇಸಿಂಗ ರಾಯ ಬೊಳಿಯ ದೇಸಿಂಗರಾಯ ಕಂಬಳಕ್ಕೆ ಶನಿವಾರದಂದು ಚಾಲನೆ ನೀಡಲಾಯಿತು.
ಕೋಟ್ನಾಯಗುತ್ತು ದೈವ  ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ  ಕಂಬಳದ ಕರೆಗೆ ಕೋಣಗಳನ್ನು ಇಳಿಸುವ ಕ್ರಮ ನಡೆಯಿತು.

ಈ ವೇಳೆ ಬಪ್ಪನಾಡು ದೇವಳದ ಅನುವಂಶಿಕ ಮುಕ್ತಸರ ಮನೋಹರ ಶೆಟ್ಟಿ,  ಶಿಬರೂರು ವೇದವ್ಯಾಸ ತಂತ್ರಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ರಾಮದಾಸ್‌ ಭಟ್ ಮುಂಡೂರು, ವಿಷ್ಣು ರಾಜ್ ಭಟ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಬಳ್ಳುಂಜೆ ಚರ್ಚ್ ಧರ್ಮಗುರು ಪೌಲ್ಸ್ ಸಿಕ್ಟೇರ  ಹಾಗೂ ಮೊದಲಾದವರು  ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ