-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಬಳಕುಂಜೆ ಕರಿಯ ದೇಸಿಂಗರಾಯ - ಬೊಳಿಯ ದೇಸಿಂಗ ರಾಯ ಕಂಬಳಕ್ಕೆ ಚಾಲನೆ

ಬಳಕುಂಜೆ ಕರಿಯ ದೇಸಿಂಗರಾಯ - ಬೊಳಿಯ ದೇಸಿಂಗ ರಾಯ ಕಂಬಳಕ್ಕೆ ಚಾಲನೆ

ಕಿನ್ನಿಗೋಳಿ:ಬಳಕುಂಜೆ ಕೋಟ್ನಾಯಗುತ್ತು ಕರಿಯದೇಸಿಂಗ ರಾಯ ಬೊಳಿಯ ದೇಸಿಂಗರಾಯ ಕಂಬಳಕ್ಕೆ ಶನಿವಾರದಂದು ಚಾಲನೆ ನೀಡಲಾಯಿತು.
ಕೋಟ್ನಾಯಗುತ್ತು ದೈವ  ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ  ಕಂಬಳದ ಕರೆಗೆ ಕೋಣಗಳನ್ನು ಇಳಿಸುವ ಕ್ರಮ ನಡೆಯಿತು.

ಈ ವೇಳೆ ಬಪ್ಪನಾಡು ದೇವಳದ ಅನುವಂಶಿಕ ಮುಕ್ತಸರ ಮನೋಹರ ಶೆಟ್ಟಿ,  ಶಿಬರೂರು ವೇದವ್ಯಾಸ ತಂತ್ರಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ರಾಮದಾಸ್‌ ಭಟ್ ಮುಂಡೂರು, ವಿಷ್ಣು ರಾಜ್ ಭಟ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಬಳ್ಳುಂಜೆ ಚರ್ಚ್ ಧರ್ಮಗುರು ಪೌಲ್ಸ್ ಸಿಕ್ಟೇರ  ಹಾಗೂ ಮೊದಲಾದವರು  ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ,ಕಾರ್ಯಕ್ರಮಗಳ ನೇರಪ್ರಸಾರ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630

ಸುದ್ದಿಗಳಿದ್ದರೆ Chigurunewss@gmail.com ಗೆ ಕಳಿಸಿರಿ