-->

ಕಿನ್ನಿಗೋಳಿಯಲ್ಲಿ ಭಾಗವತ ಪ್ರವಚನ

ಕಿನ್ನಿಗೋಳಿಯಲ್ಲಿ ಭಾಗವತ ಪ್ರವಚನ


ಕಿನ್ನಿಗೋಳಿ : ಇಲ್ಲಿನ ಶ್ರೀ ರಾಮ ಮಂದಿರದಲ್ಲಿ ತಾ.೨೪ರ ಶುಕ್ರವಾರದಿಂದ ತಾ. ೨೮ರ ಮಂಗಳವಾರದ ವರೆಗೆ ಪ್ರತಿದಿನ ಮಧ್ಯಾಹ್ನ ೩ರಿಂದ ೪.೩೦ರತನಕ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾನ್ ಕುತ್ಪಾಡಿ ಕೃಷ್ಣರಾಜ ಆಚಾರ್ಯರಿಂದ ಶ್ರೀಮದ್ ಭಾಗವತ ಪ್ರವಚನ ನಡೆಯಲಿದೆ ಎಂದು ಅನಂತಪ್ರಕಾಶದ ಸಚ್ಚಿದಾನಂದ ಉಡುಪ ತಿಳಿಸಿದ್ದಾರೆ/

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807