Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ನಾಗರಿಕರ ಹರಕೆಯ ಭಜನ ಸೇವೆ

ಡಾ. ಭರತ್ ಶೆಟ್ಟಿ ಅವರು  ದ್ವೀತಿಯ ಬಾರಿ ಶಾಸಕರಾಗಿ ಪುನರಾಯ್ಕೆ ಆಗಬೇಕೆಂದು ನಾಗರಿಕರ ಹರಕೆಯ ಭಜನಾ  ಸೇವೆ ಪಾಂಡುರಂಗ ಭಜನ ಮಂದಿರ ಪಡು ಕಾಪೆಟ್ಟು  ಇಲ್ಲಿ ನಡೆಯಿತು. ಶಾಸಕ ಡಾ. ಭರತ್ ಶೆಟ್ಟಿ ಅವರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರು, ಊರಿನ ಗಣ್ಯರು, ಮುಖಂಡರು, ನಾಗರಿಕರು ಉಪಸ್ಥಿತರಿದ್ದರು.