ಅಂತರಾಷ್ಟ್ರೀಯ ಮಟ್ಟದ ಭಾರ ಎತ್ತುವ ಸ್ಪರ್ಧೆ,ಕಟೀಲು ಕೀರ್ತನ್ ಕುಂದರ್ ಗೆ ಚಿನ್ನದ ಪದಕ
ಕಟೀಲು ಕೊಂಡೇಲ ನಿವಾಸಿ ಕೀರ್ತನ್ ಕುಂದರ್ ಅವರು
ಭಾರತ ದೇಶವನ್ನು ಪ್ರತಿನಿಧಿಸಿ ಬಂಗಾರದ ಪದಕವನ್ನು ತನ್ನ ಕೊರಳಿಗೇರಿಸಿರುತ್ತಾರೆ. ವಿವಿಧ ವಿಭಾಗಳಲ್ಲಿ ಭಾಗವಹಿಸಿದ ಇವರು ಒಟ್ಟು 5 ಬಂಗಾರದ ಪದಕ ಗಳಿಸಿರುತ್ತಾರೆ.ಕಟೀಲು ಸಮೀಪದ ಕೊಂಡೇಲ ನಿವಾಸಿ ಯಾಗಿರುವ ಇವರು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಿಬ್ಬಂದಿ ಚಂದ್ರಹಾಸ್ ಕುಂದರ್ ನಿರ್ಮಲಾ ದಂಪತಿಯ ಸುಪುತ್ರರಾಗಿದ್ದಾರೆ.