Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಅಂತರಾಷ್ಟ್ರೀಯ ಮಟ್ಟದ ಭಾರ ಎತ್ತುವ ಸ್ಪರ್ಧೆ,ಕಟೀಲು ಕೀರ್ತನ್ ಕುಂದರ್ ಗೆ ಚಿನ್ನದ ಪದಕ

ಕಟೀಲು: ಅಮೆರಿಕ ದೇಶದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ
ಕಟೀಲು ಕೊಂಡೇಲ ನಿವಾಸಿ  ಕೀರ್ತನ್ ಕುಂದರ್ ಅವರು 
ಭಾರತ ದೇಶವನ್ನು ಪ್ರತಿನಿಧಿಸಿ  ಬಂಗಾರದ ಪದಕವನ್ನು ತನ್ನ ಕೊರಳಿಗೇರಿಸಿರುತ್ತಾರೆ. ವಿವಿಧ ವಿಭಾಗಳಲ್ಲಿ ಭಾಗವಹಿಸಿದ ಇವರು  ಒಟ್ಟು 5 ಬಂಗಾರದ ಪದಕ ಗಳಿಸಿರುತ್ತಾರೆ.ಕಟೀಲು ಸಮೀಪದ  ಕೊಂಡೇಲ ನಿವಾಸಿ ಯಾಗಿರುವ ಇವರು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಿಬ್ಬಂದಿ  ಚಂದ್ರಹಾಸ್ ಕುಂದರ್ ನಿರ್ಮಲಾ ದಂಪತಿಯ  ಸುಪುತ್ರರಾಗಿದ್ದಾರೆ.