-->
ಕಟೀಲಿನಲ್ಲಿ ಶಿರೂರು ಮಠಾಧೀಶರಿಂದ ಸಂಸ್ಥಾನ ಪೂಜೆ

ಕಟೀಲಿನಲ್ಲಿ ಶಿರೂರು ಮಠಾಧೀಶರಿಂದ ಸಂಸ್ಥಾನ ಪೂಜೆ


ಕಟೀಲು:ಪರ್ಯಾಯ ಪೂರ್ವಭಾವಿ ಸಂಚಾರ ಹಾಗೂ ಕ್ಷೇತ್ರ ದರ್ಶನ ಶ್ರೀ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥಶ್ರೀಪಾದರು ಕಟೀಲು ಶ್ರೀ  ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಸ್ಥಾನ ಪೂಜೆಯನ್ನು ನೆರವೇರಿಸಿದರು. ದೇವಳದ ವತಿಯಿಂದ ಶ್ರೀಗಳನ್ನು  ಗೌರವಿಸಲಾಯಿತು.ಈ ಸಂದರ್ಭ ದೇವಳದ ಅಸ್ರಣ್ಣ ವೃಂದದವರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ