-->
ಅಡ್ಯಾರುಪದವು ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ,ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ 2 ಲ.ರೂ ಅನುದಾನ

ಅಡ್ಯಾರುಪದವು ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ,ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ 2 ಲ.ರೂ ಅನುದಾನ

ಮಂಗಳೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್  ನ  ಬಜಪೆ ತಾಲೂಕಿನ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಅಡ್ಯಾರು ಪದವು ಮಂಗಳೂರು ಇಲ್ಲಿನ  ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ  2 ಲ.ರೂ  ಅನುದಾನ ಮಂಜೂರಾದ್ದು,ಇದರ ಮಂಜೂರಾತಿ ಡಿ ಡಿ ಯನ್ನು ಬಜಪೆ ತಾಲೂಕಿನ ಯೋಜನಾಧಿಕಾರಿ  ಗಿರೀಶ್ ಕುಮಾರ್ ಎಂ  ಅವರು    ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ್ ಭಟ್ ,ಆಡಳಿತ ಮಂಡಳಿಯ ಗೌರವಾಧ್ಯಕ್ಷ ರಾಜರತ್ನ ,ಸುನಿಲ್ ಜಪ್ಪು,  ಅಧ್ಯಕ್ಷ  ಮನೋಜ್ ಪೂಜಾರಿ , ಶ್ರವಣ್ ಶೆಟ್ಟಿ ಮೊಗರು ಗುತ್ತು , ಸುಜಿತ್ ಕುಮಾರ್,  ಗೌರವ ಡಿ ಶೆಟ್ಟಿ ಯವರಿಗೆ ವಿತರಿಸಿದರು.ಈ ಸಂದರ್ಭ  ಒಕ್ಕೂಟದ ಅಧ್ಯಕ್ಷ ಸುಂದರ್ ಸುವರ್ಣ ,ಶಂಕರ್ ಪೂಜಾರಿ, ಜಯಂತ್ ಕುಮಾರ್ ,ವಲಯದ ಮೇಲ್ವಿಚಾರಕಿ ಶ್ರೀಮತಿ ಸುಜಾತ ,ಸೇವಾ ಪ್ರತಿನಿಧಿ ವಜ್ರಾಕ್ಷಿ ,ಸತ್ಯಾಕ್ಷಿ ,ಒಕ್ಕೂಟದ ಪದಾಧಿಕಾರಿಗಳು ,ಸದಸ್ಯರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ