Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಹೆದ್ದಾರಿಯಲ್ಲಿಯೇ ಹರಿದ ಮಳೆನೀರು,ವಾಹನೀಗರ ಪರದಾಟ

ಶನಿವಾರ ಸಂಜೆ ವೇಳೆಗೆ ಸುರಿದಂತಹ ಭಾರೀ ಮಳೆಗೆ  ಬಜಪೆ - ಕೈಕಂಬ ರಾಜ್ಯ ಹೆದ್ದಾರಿಯ  ಸುಂಕದಕಟ್ಟೆಯ ನವರಂಗ್ ಸಮೀಪ  ಹೆದ್ದಾರಿಯಲ್ಲಿಯೇ  ಮಳೆ ನೀರು ನಿಂತ ಪರಿಣಾಮ ವಾಹನಗಳ ಸವಾರರು ಪರದಾಡುವಂತಾಯಿತು.