-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವದ ನೇಮ

ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವದ ನೇಮ

ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವದ ನೇಮದ ಸಂದರ್ಭ ಕೊಂಡೆಲ್ತಾಯ,  ಶಿಬರೂರು ಕೊಡಮಣಿತ್ತಾಯ, ಮಾಗಂದಡಿ ಕಾಂತೇರಿ ಧೂಮಾವತಿ, ಬಡಗ ಎಕ್ಕಾರು ಜಾರಂದಾಯ ಮಿತ್ತಬೈಲು  ಸರಳ ಧೂಮಾವತಿ ದೈವಗಳೊಂದಿಗೆ ನೇಮ ನಡೆಯಿತು. ತೆಂಗಿನ ಗರಿಗಳಿಂದ ನಿರ್ಮಿತ ಒಲಿಮದೆಯಿಂದ ಕುಂಜರಾಯ ದೈವ ಹೊರಬಂದು ನೇಮ ನಡೆಯುವುದು ವಿಶೇಷ. 

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ