-->


ಉಪಚುನಾವಣೆಯಲ್ಲಿ ಭರ್ಜರಿ ಜಯ,ಬಜ್ಪೆ ಪ್ರಜಾಪ್ರತಿನಿಧಿ  ವತಿಯಿಂದ ವಿಜಯೋತ್ಸವ

ಉಪಚುನಾವಣೆಯಲ್ಲಿ ಭರ್ಜರಿ ಜಯ,ಬಜ್ಪೆ ಪ್ರಜಾಪ್ರತಿನಿಧಿ ವತಿಯಿಂದ ವಿಜಯೋತ್ಸವ

ಬಜಪೆ:ರಾಜ್ಯದಲ್ಲಿ ನಡೆದ 3 ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಗಳಿಸಿರುವ ಹಿನ್ನಲೆಯಲ್ಲಿ  ಬಜ್ಪೆ ಪ್ರಜಾಪ್ರತಿನಿಧಿ ವತಿಯಿಂದ  ಬಜಪೆಯಲ್ಲಿ  ವಿಜಯೋತ್ಸವನ್ನು ಆಚರಿಸಲಾಯಿತು . ಪ್ರಜಾಪ್ರಧಿನಿಧಿ ಅಧ್ಯಕ್ಷ  ಬಿ ಜೆ ರಹೀಮ್ ,ಮುಲ್ಕಿ ಮೂಡಬಿದ್ರೆ ಐಟಿ ಸೆಲ್ ಅಧ್ಯಕ್ಷ ನಿಸಾರ್ ಕರಾವಳಿ , ಪ್ರಜಾ ಪ್ರತಿನಿಧಿ ಉಪಾಧ್ಯಕ್ಷ ಹನೀಫ್ ಹಿಲ್ ಟಾಪ್ ,ಶೇಖರ್ ಗೌಡ ,ಕಾಂಗ್ರೆಸ್ ಮುಖಂಡ ಜೇಕಬ್ ಪಿರೇರಾ  ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶರೀಫ್ ಬಜ್ಪೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು  ವಿಜಯೋತ್ಸವದಲ್ಲಿ ಪಾಲ್ಗೊಂಡರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article