-->

ತೋಕೂರು ದೇವಸ್ಥಾನಕ್ಕೆ  ಉಚಿತ ಬಸ್ಸಿನ ವ್ಯವಸ್ಥೆ

ತೋಕೂರು ದೇವಸ್ಥಾನಕ್ಕೆ ಉಚಿತ ಬಸ್ಸಿನ ವ್ಯವಸ್ಥೆ




ತೋಕೂರು  ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪುನಃಪ್ರತಿಷ್ಠೆ, ಅಷ್ಟ ಬಂಧ ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲೋತ್ಸವದ ಪ್ರಯುಕ್ತ  ಕೆ.ಎಸ್.ಆರ್.ಟಿ.ಸಿ ನಿಗಮ ದಿಂದ  ಮೇ21 ರಿಂದ 23 ರ ವರೆಗೆ ಉಚಿತ ಬಸ್ಸಿನ ವ್ಯವಸ್ಥೆ ಇದೆ ಎಂದು 
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಭಾಗದ ಡೀವಿಜನಲ್ ಕಂಟ್ರೋಲರ್, ಶ್ರೀ ರಾಜೇಶ್ ಶೆಟ್ಟಿ  ಅವರು ಹೇಳಿದರು.ಅವರು ದೇವಳಕ್ಕೆ ಭೇಟಿ ನೀಡಿದ ಸಂದರ್ಭ ಈ ಬಗ್ಗೆ ಮಾಹಿತಿಯನ್ನು ನೀಡಿದರು.
ದೇವಳಕ್ಕೆ  ಬರುವಂತಹ ಭಕ್ತರಿಗಾಗಿ ಉಚಿತ ಬಸ್ಸಿನ ಸೇವೆಯು ಸುರತ್ಕಲ್,ಮೂಲ್ಕಿ ಮತ್ತು ಕಿನ್ನಿಗೋಳಿ ಯಿಂದ  ಲಭ್ಯವಿರುತ್ತದೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807