ತೋಕೂರು ದೇವಳದಲ್ಲಿ ಋಗುಪಾಕರ್ಮ WhatsApp Facebook Copy Link ತೋಕೂರು : ಶ್ರೀ ಪರಾಭವ ನಾಮ ಸಂವತ್ಸರದ ಸಿಂಹ ಮಾಸ ಶ್ರವಣ ನಕ್ಷತ್ರದ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ತೋಕೂರು, ಹಳೆಯಂಗಡಿ ಇಲ್ಲಿ ಋಗುಪಾಕರ್ಮವು ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ನೆರವೇರಿತು. WhatsApp ಶೇರ್ ಮಾಡಿ