ಶಿವ ಸಂಜೀವಿನಿ ಸುರಗಿರಿ ( ರಿ) ತಿಂಗಳ ಸೇವಾ ಯೋಜನೆಯ ಸಹಾಯಧನ ಹಸ್ತಾಂತರ WhatsApp Facebook Copy Link ಶಿವ ಸಂಜೀವಿನಿ ಸುರಗಿರಿ ( ರಿ)ಇದರ ತಿಂಗಳ ಸೇವಾ ಯೋಜನೆಯ ಸಹಾಯಧನವನ್ನು ಕಿನ್ನಿಗೋಳಿ ಏಳಿಂಜೆ ಗ್ರಾಮದ ಕೂಲಿ ಕಾರ್ಮಿಕ ಮುದ್ದು ಬಂಗೇರ ಇವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಸನ್ನಿಧಿಯಲ್ಲಿ ನೀಡಲಾಯಿತು. WhatsApp ಶೇರ್ ಮಾಡಿ