ಕಿನ್ನಿಗೋಳಿಯಲ್ಲಿ ಕಷಾಯ ವಿತರಣೆ WhatsApp Facebook Copy Link ಕಿನ್ನಿಗೋಳಿ : ಇಲ್ಲಿನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಆಗಸ್ಟ್ ೧೨ರ ಬೆಳಿಗ್ಗೆ ೫.೩೦ಕ್ಕೆ ಆಟಿ ಅಮಾವಾಸೆಯ ಪ್ರಯುಕ್ತ ರೋಗನಿರೋಧಕ ಶಕ್ತಿ ಇರುವ ಹಾಳೆಮರದ ಕಷಾಯ ವಿತರಣೆ ನಡೆಯಲಿದೆ ಎಂದು ಸಜ್ಜನ ಬಂಧುಗಳ ಪ್ರಕಟನೆ ತಿಳಿಸಿದೆ WhatsApp ಶೇರ್ ಮಾಡಿ