Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಅಯ್ಯಪ್ಪ ಭಕ್ತ ವೃಂದ (ರಿ) ನಾಗಬ್ರಹ್ಮ ಸನ್ನಿಧಿ, ಕೋಡಿಕಲ್ ಮಂದಿರದ ನವೀಕರಣ ಹಾಗೂ ಗರ್ಭಗುಡಿ ನಿರ್ಮಾಣದ ಪೂರ್ವಭಾವಿ ಸಭೆ

ಮಂಗಳೂರು:ಅಯ್ಯಪ್ಪ ಭಕ್ತ ವೃಂದ (ರಿ) ನಾಗಬ್ರಹ್ಮ ಸನ್ನಿಧಿ, ಕೋಡಿಕಲ್ ಮಂದಿರದ ನವೀಕರಣ ಹಾಗೂ ಗರ್ಭಗುಡಿ ನಿರ್ಮಾಣದ ಪೂರ್ವಭಾವಿ ಸಭೆಯು  ಶಾಸಕ ಡಾ. ವೈ. ಭರತ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ನಡೆಯಿತು.ಮಂದಿರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ ಮನೋಜ್ ಕೋಡಿಕಲ್, ಉಮೇಶ್ ಕಲ್ಪನೆ ಗುರುಸ್ವಾಮಿ, ರಿತೇಶ್ ಕೋಡಿಕಲ್, ಲೋಹಿತ್ ವಿಶ್ವಕರ್ಮ, ರೋಹಿದಾಸ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಯೋಗೀಶ್ ಶೆಟ್ಟಿ, ಜಯಪ್ರಕಾಶ್ ಕೋಡಿಕಲ್, ಗಣೇಶ್ ಆಚಾರ್ಯ, ರಾಜೇಶ್ ಶೆಟ್ಟಿ, ಹರೀಶ್ ನಾಯಕ್ ಹಾಗೂ ರಾಮಚಂದ್ರ ಉಪಸ್ಥಿತರಿದ್ದರು.