ಬೊಳ್ಳಾರಗೋಳಿಯಲ್ಲಿ ಶ್ರೀ ಪಂಚ ದೈವಗಳ ನೇಮೋತ್ಸವ, ಶಾಸಕ ಉಮಾನಾಥ್ ಕೋಟ್ಯಾನ್ ಭೇಟಿ WhatsApp Facebook Copy Link ಸೂರಿಂಜೆ:ಬೊಳ್ಳಾರಗೋಳಿಯಲ್ಲಿ ನಡೆಯುತ್ತಿರುವ ಶ್ರೀ ಪಂಚ ದೈವಗಳ ನೇಮೋತ್ಸವದಲ್ಲಿ ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಭಾಗವಹಿಸಿ ಶ್ರೀ ದೈವದ ಪ್ರಸಾದ ಸ್ವೀಕರಿಸಿದರು. WhatsApp ಶೇರ್ ಮಾಡಿ