ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನ ದೇರೆಬೈಲು ಕೊಂಚಾಡಿ, ಅಶೋಕನಗರ , ವರ್ಷಾವಧಿ ನೇಮೋತ್ಸವ,ಶಾಸಕ ಡಾ.ಭರತ್ ಶೆಟ್ಟಿ ಭೇಟಿ WhatsApp Facebook Copy Link ಮಂಗಳೂರು:ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನ ದೇರೆಬೈಲು ಕೊಂಚಾಡಿ, ಅಶೋಕನಗರ ಇಲ್ಲಿ ಸಂಭ್ರಮದಿಂದ ನಡೆಯುತ್ತಿರುವ ವರ್ಷಾವಧಿ ನೇಮೋತ್ಸವ ಮತ್ತು 20ನೇ ವರ್ಷದ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಭಾಗವಹಿಸಿ ಶ್ರೀ ದೈವಗಳ ಗಂಧ ಪ್ರಸಾದ ಸ್ವೀಕರಿಸಿದರು. WhatsApp ಶೇರ್ ಮಾಡಿ